ಇಂದು ಬೆಂಗಳೂರಿನಲ್ಲಿ ಕೊಂಚ ಭೂಕಂಪನ ಆಗಿದೆಯಂತೆ.. ಖಂಡಿತಾ ಇದಕ್ಕೆ ನಮ್ಮ ಕೆಲವು ಎಮ್ಮೆಲ್ಯೆ ಹಾಗೂ ಸಚಿವರುಗಳೇ ಕಾರಣ.. ಅವರೆಲ್ಲರೂ ಸದಾನಂದಗೌಡರ ಆದೇಶದ ಮೇರೆಗೆ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿದ್ದಾರಂತೆ.. ಇವತ್ತು ಎಲ್ಲಾ ಪಾಪಿಗಳು ಬೆಂಗಳೂರಿನಲ್ಲಿ ಅಧಿವೇಶನ ಮಾಡಿದ್ದರೆ, ಕೊಂಚ ಭೂಕಂಪನವನ್ನಾದರೂ ತಪ್ಪಿಸಬಹುದಿತ್ತು.. ಹಿರಿಯರೇ ಹೇಳಿದ್ದಾರಲ್ಲಾ.. ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು.. ಅಂತಾ..
Advertisements